ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ದಳ-ಕೇಂದ್ರಕಚೇರಿ ದೆಹಲಿ*

ಕರ್ನಾಟಕ ಮುಖ್ಯ ಶಾಖೆ ಯಲಹಂಕ

ಆತ್ಮೀಯ ಸದಸ್ಯರೇ ಸುಮಾರು ಒಂದು ವಾರದಿಂದ ನಮ್ಮ ಸಂಸ್ಥೆಯ ವತಿಯಿಂದ ಹೊಟ್ಟೆಗಿಲ್ಲದೆ ಹಸಿವಿನಿಂದ ಬಳಲುತ್ತಿರುವ ಬಡ ಕಟ್ಟಡ ಕಾರ್ಮಿಕರು, ಖಾಸಗಿ ಭದ್ರತಾ ಸಿಬ್ಬಂದಿ, ಕೂಲಿ ಕಾರ್ಮಿಕರು ಇನ್ನು ಮುಂತಾದ ಜನರಿಗೆ ಊಟದ ವ್ಯವಸ್ಥೆ ಹಾಗೂ ದಿನಸಿ ಪದಾರ್ಥಗಳನ್ನು ಕೊಡುವ ವ್ಯವಸ್ಥೆಯನ್ನು ದಿನಾಂಕ:-೨೪/೦೫/೨೦೨೧ ರಿಂದ ನಮ್ಮ ಸಂಸ್ಥೆಯ ಎಲ್ಲಾ ಶಾಖೆಯ ವತಿಯಿಂದ ಎಲ್ಲರ ಸಹಕಾರದಿಂದ ಸಹಾಯವನ್ನು ಮಾಡಲಾಗುತ್ತಿದೆ ಇದಕ್ಕೆ ಸಹಕರಿಸುತ್ತಿರುವ ಎಲ್ಲಾ ಸದಸ್ಯರಿಗೂ ಧನಸಹಾಯ ಮಾಡುತ್ತಿರುವ ಸದಸ್ಯರಿಗೂ ಹಾಗೂ ಸದಸ್ಯರಲ್ಲದವರಿಗೂ ನಮ್ಮ ಸಂಸ್ಥೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳೊಂದಿಗೆ  ರಾಷ್ಟ್ರೀಯ ಅಧ್ಯಕ್ಷರ ಅಪ್ಪಣೆಮೇರೆಗೆ* ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಭಾಸ್ಕರ್ ಎಂ ಆರ್